ಮುಂಡಗೋಡ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 71ನೇ ಜನ್ಮದಿನದ ಪ್ರಯುಕ್ತ ತಾಲೂಕಿನ ಬಿಜೆಪಿಯವರಿಂದ ಪಟ್ಟಣದ ಬಸವೇಶ್ವರ ಹೊಂಡದಲ್ಲಿ 71ದೀಪಗಳನ್ನು ಬೆಳಗುವುದರ ಮೂಲಕ ನೀರಿನಲ್ಲಿ ಬಿಟ್ಟು ಮೋದಿಯವರ ಜನ್ಮದಿನಾಚರಣೆ ಆಚರಿಸಿದರು.
ಈ ಸಂದರ್ಭದಲ್ಲಿ ಮಂಜುನಾಥ ಹರಮಲ್ಕರ, ಶೇಖರ ಲಮಾಣಿ, ಶ್ರೀಕಾಂತ ಸಾನು, ಗಣೇಶ ಶಿರಾಲಿ, ಅಶೋಕ ಚಲವಾದಿ, ಬಸವರಾಜ ಓಶಿಮಠ, ದತ್ತಾತ್ರೇಯ ರಾಯ್ಕರ, ಚಂದ್ರು ಗಾಣಿಗೇರ, ಸುನೀಲ್ ವೆರ್ಣೇಕರ, ತುಕಾರಾಮ ಇಂಗಳೆ, ಭರತ ಹದಳಗಿ, ಮಂಜುನಾಥ ರೇವಣಕರ, ಶಿವರಾಜ ಸುಬ್ಬಾಯವರ, ಮಂಜು ಹಡಪದ, ಶರೀಫ, ಕೋಟೆಪ್ಪ ಚಿಗಳ್ಳಿ ಮುಂತಾದವರು ಉಪಸ್ಥಿತರಿದ್ದರು.